ಇಟಲಿಗೆ ಹೋಗಿ ಮದುವೆ ಮಾಡಿಕೊಳ್ಳಬೇಕಿದ್ದ ವರ ಮಹಾಶಯನ ಪಾಸ್ ಪೋರ್ಟ್ ಅನ್ನು ಅಗಿದು ಜಗಿದು ಬಿಸಾಡಿದ ಸಾಕು ನಾಯಿ.. ವರನಿಗೆ ಸಂಕಷ್ಟ!

Pet Dog: ನಾಳಿದ್ದು ಶನಿವಾರ ಆಗಸ್ಟ್ 26ರಂದು ಅಂತರಾಷ್ಟ್ರೀಯ ಶ್ವಾನ ದಿನವನ್ನು ಆಚರಿಸಲಾಗುತ್ತದೆ. ಹೌದು ಈ ನಾಯಿ ಸಂತತಿ ನಿಷ್ಠಾವಂತ ಪ್ರಾಣಿ ಮಾತ್ರವಲ್ಲದೆ ಅವು ಮನುಷ್ಯನ ಉತ್ತಮ ಸ್ನೇಹಿತನೂ ಹೌದು. ಆದರೆ ಇಲ್ಲೊಂದು ಭಾರೀ ಎಡವಟ್ಟು ಪ್ರಸಂಗ ನಡೆದಿದೆ. ಏನಪ್ಪ ಅಂದ್ರೆ ಅಮೆರಿಕದಲ್ಲಿ ನಾಯಿಯೊಂದು ಮದುವೆಯನ್ನೇ ನಿಲ್ಲಿಬಿಡುವ ಬೆದರಿಕೆ ಹಾಕಿದೆ. ಮದುವೆಯಾಗಲು ಅಮೆರಿಕದಿಂದ ಇಟಲಿ ದೇಶಕ್ಕೆ ಹೋಗಬೇಕೆಂದುಕೊಂಡಿದ್ದ ವ್ಯಕ್ತಿಯೊಬ್ಬರ ಪಾಸ್ ಪೋರ್ಟ್ ಅನ್ನು ಸಾಕುನಾಯಿಯೊಂದು ಜಗಿದು ಬಿಸಾಕಿದೆ!

ಇಟಲಿಗೆ ಹೋಗಿ ಮದುವೆ ಮಾಡಿಕೊಳ್ಳಬೇಕಿದ್ದ ವರ ಮಹಾಶಯನ ಪಾಸ್ ಪೋರ್ಟ್ ಅನ್ನು ಅಗಿದು ಜಗಿದು ಬಿಸಾಡಿದ ಸಾಕು ನಾಯಿ.. ವರನಿಗೆ ಸಂಕಷ್ಟ!
| Updated By: Vimal Kumar

Updated on: Sep 19, 2023 | 2:31 PM

ನಾಳಿದ್ದು ಶನಿವಾರ ಆಗಸ್ಟ್ 26ರಂದು ಅಂತರಾಷ್ಟ್ರೀಯ ಶ್ವಾನ ದಿನವನ್ನು ಆಚರಿಸಲಾಗುತ್ತದೆ. ಹೌದು ಈ ನಾಯಿ ಸಂತತಿ ನಿಷ್ಠಾವಂತ ಪ್ರಾಣಿ ಮಾತ್ರವಲ್ಲದೆ ಅವು ಮನುಷ್ಯನ ಉತ್ತಮ ಸ್ನೇಹಿತನೂ ಹೌದು. ಆದರೆ ಇಲ್ಲೊಂದು ಭಾರೀ ಎಡವಟ್ಟು ಪ್ರಸಂಗ ನಡೆದಿದೆ. ಏನಪ್ಪ ಅಂದ್ರೆ

ಅಮೆರಿಕದಲ್ಲಿ ನಾಯಿಯೊಂದು (Pet Dog) ಮದುವೆಯನ್ನೇ ನಿಲ್ಲಿಬಿಡುವ ಬೆದರಿಕೆ ಹಾಕಿದೆ. ಮದುವೆಯಾಗಲು ಬೇರೆ ದೇಶಕ್ಕೆ ಹೋಗಬೇಕೆಂದುಕೊಂಡಿದ್ದ ವ್ಯಕ್ತಿಯೊಬ್ಬರ ಪಾಸ್ ಪೋರ್ಟ್ ಅನ್ನು ಸಾಕುನಾಯಿಯೊಂದು ಜಗಿದು ಬಿಸಾಕಿದೆ! ವಾಷಿಂಗ್ಟನ್‌ನ ಎನಾಲೊ ಪ್ರಾಕ್ಟೋರಿಲಿಸ್ ಎಂಬಾತ ಮ್ಯಾಗ್ಡಾ ಮಜ್ಲಿಸ್ ಎಂಬ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾನೆ. ಅವರು ಇಟಲಿಯಲ್ಲಿ ಮದುವೆಯಾಗಲು ಬಯಸಿದ್ದರು.

ಮದುವೆ ಆಚರಣೆ ವ್ಯವಸ್ಥೆಗಾಗಿ ಅವರು ವಿದೇಶಕ್ಕೆ ಹೊರಡಬೇಕಿತ್ತು. ಅದೇ ವೇಳೆ ಡೆನಾಟೊ ಅವರ ಸಾಕು ನಾಯಿ ಆತನ ಪಾಸ್ ಪೋರ್ಟ್ ಅಗಿದು ಜಗಿದು ಹಾಕಿದೆ. ಅದೊಂದು ದಿನ, ಡೆನಾಟೊ ಮನೆಗೆ ಹೋಗಿ ನೋಡಿದರೆ ತನ್ನ ಮುದ್ದಿನ ನಾಯಿ ಮಾಡಿದ್ದನ್ನು ನೋಡಿ ಅವರು ಬೆಚ್ಚಿಬಿದ್ದರು. ಅದ ಕಂಡು ವರ ಮಹಾಶಯ ಡೆನಾಟೊ ಸ್ಥಳೀಯ ಪಾಸ್ ಪೋರ್ಟ್ ಅಧಿಕಾರಿಗಳ ಬಳಿಗೆ ಓಡಿ ಹೋಗಿದ್ದಾನೆ. ಪರ್ಯಾಯ ಪಾಸ್ ಪೋರ್ಟ್ ನೆರವು ಕೋರಿದರು. ಆಗಸ್ಟ್ 31 ರಂದು ಇಟಲಿಯಲ್ಲಿ ತನ್ನದೇ ಮದುವೆ ನಡೆಯಲಿರುವ ಸಮಯದಲ್ಲಿ ತಮ್ಮ ನಾಯಿ ಈ ರೀತಿ ಮಾಡಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸದಿದ್ದರೆ, ಎಲ್ಲಾ ಸಂಬಂಧಿಕರು ತನೆಗ ನಿಶ್ಚಯವಾಗಿರುವ ವರನಿಲ್ಲದೆ ಇಟಲಿಗೆ ಹೋಗುತ್ತಾರೆ ಮತ್ತು ಅವರು ಇಲ್ಲಿಯೇ ಇರಬೇಕಾಗುತ್ತದೆ ಎಂದು ಡೆನಾಟೊ ವುಡ್​​ಬಿ ಹೇಳಿಕೊಂಡಿದ್ದಾರೆ. ಅದೃಷ್ಟವಶಾತ್, ಹಿರಿಯ ರಾಜಕಾರಣಿಯೊಬ್ಬರು ಡೊನಾಟೊ ಅವರ ಗಂಭೀರ ಸಮಸ್ಯೆಗೆ ಸ್ಪಂದಿಸಿದ್ದಾರೆ. ಆದಷ್ಟು ಬೇಗ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ.

ಹೆಚ್ಚಿನ ವೈರಲ್ ವೀಡಿಯೊಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:10 pm, Thu, 24 August 23

Follow us
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು
ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು
ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 26 ರಂದು ಬೆಂಗಳೂರಿಗೆ ಆಗಮಿಸಲಿದ್ದಾರೆ: ಆರ್ ಅಶೋಕ
ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 26 ರಂದು ಬೆಂಗಳೂರಿಗೆ ಆಗಮಿಸಲಿದ್ದಾರೆ: ಆರ್ ಅಶೋಕ
ನಗುತ್ತಾ ಅರ್ ಅಶೋಕ ಮನೆಯೊಳಗಡೆ ಹೋದ ಎಸ್ ಟಿ ಸೋಮಶೇಖರ್ ಭುಸುಗುಡುತ್ತಾ ಹೊರಬಂದರು!
ನಗುತ್ತಾ ಅರ್ ಅಶೋಕ ಮನೆಯೊಳಗಡೆ ಹೋದ ಎಸ್ ಟಿ ಸೋಮಶೇಖರ್ ಭುಸುಗುಡುತ್ತಾ ಹೊರಬಂದರು!