ಲೋಕ ಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಸಿಗಲಾರವು ಅಂತ ಭಯಪಟ್ಟೇ ಕಾಂಗ್ರೆಸ್ ನಾಯಕರು ಆಪರೇಷನ್ ಹಸ್ತ ಶುರುಮಾಡಿದ್ದಾರೆ: ಬಸವರಾಜ ಬೊಮ್ಮಾಯಿ
ಸಮೀಕ್ಷೆಗಳ ಪ್ರಕಾರ ರಾಜ್ಯದಲ್ಲಿ ಕಾಂಗ್ರೆಸ್ ಗೆ ಹೆಚ್ಚು ಸ್ಥಾನಗಳು ಸಿಗಲಾರವು ಅನ್ನೋದು ಖಚಿತವಾಗಿದೆ ಎಂದು ಹೇಳಿದರು. ಹಾಗೇನಾದರೂ ಆದರೆ ರಾಜ್ಯ ಸರ್ಕಾರದ ಭವಿಷ್ಯ ಡೋಲಾಯಮನವಾಗಲಿದೆ, ಹಾಗಾಗೇ, ಬೇರೆ ಪಕ್ಷಗಳ ನಾಯಕರನ್ನು ಸೆಳೆದು ಸಾರ್ವತ್ರಿಕ ಚುನಾವಣೆಯಲ್ಲಿ ಹೆಚ್ಚು ಸೀಟು ಗೆಲ್ಲುವ ಹುನ್ನಾರ ಸರ್ಕಾರದ್ದು, ಆದರೆ ಅದು ತಮ್ಮ ಪ್ರಯತ್ನದಲ್ಲಿ ಯಶ ಕಾಣದು ಎಂದು ಬೊಮ್ಮಾಯಿ ಹೇಳಿದರು.
Published On - 1:46 pm, Tue, 19 September 23